Blog

ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ಹೆಚ್ಚಳ; ಜ್ವರದ ಬಾಧೆಯಿಂದ ಜನ ತತ್ತರ

ಮೂಡುಬಿದಿರೆ:  ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಮೂಡುಬಿದಿರೆ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೊಳ್ಳೆಗಳ ಉಪಟಳ ತೀವ್ರಗೊಂಡಿದೆ. ಜೂನ್ ಹಾಗೂ ಜುಲೈ ತಿಂಗಳ ಆರಂಭದಲ್ಲಿ…

ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ತನಿಖೆಗೆ ಕಾಂಗ್ರೆಸ್ ಆಗ್ರಹ

ಮೂಡುಬಿದಿರೆ: ಅಯೋಧ್ಯೆಯ ರಾಮಮಂದಿರದಲ್ಲಿ ಹುಂಡಿ ದೇಣಿಗೆ ಹಣ ಕಳವಾಗಿರುವ ಪ್ರಕರಣವು ಭಕ್ತರ ಧಾರ್ಮಿಕ ನಂಬಿಕೆಗೆ ಧಕ್ಕೆ ತಂದಿರುವ ಗಂಭೀರ ಪ್ರಕರಣವಾಗಿದ್ದು, ಇದರ…

‘ನಮೋ ಗ್ರೀನ್ ರೈಲು’ಗೆ ಚಾಲನೆ

ಭಾರತದ ಮೊದಲ ಹೈಡ್ರೋಜನ್ ರೈಲು ‘ನಮೋ ಗ್ರೀನ್ ರೈಲು’ಗೆ ಚಾಲನೆಪರಿಸರ ಸ್ನೇಹಿ ತಂತ್ರಜ್ಞಾನದಲ್ಲಿ ಭಾರತೀಯ ರೈಲ್ವೆಯ ಹೊಸ ಮೈಲಿಗಲ್ಲು ನವದೆಹಲಿ: ಭಾರತವು…

ಶನಿವಾರ ಶಾಲೆ-ಪಿಯು ಕಾಲೇಜುಗಳಿಗೆ ರಜೆ

ದಕ್ಷಿಣ ಕನ್ನಡದಲ್ಲಿ ಆರೆಂಜ್ ಅಲರ್ಟ್ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ಸುರಿದ ಭಾರೀ ಮಳೆ ದಿನವಿಡೀ ಮುಂದುವರಿದ ಪರಿಣಾಮ…

ಬಾಲಸ್ನೇಹಿಯಾಗದ ‘ಬಾಲಸ್ನೇಹಿ’ ಅಂಗನವಾಡಿ

ವಿಶೇಷ ವರದಿ: ಹರೀಶ್‌ ಕೆ.ಆದೂರು. ಮೂಡುಬಿದಿರೆ: ಪುಟಾಣಿಗಳು ಸುರಕ್ಷಿತ ವಾತಾವರಣದಲ್ಲಿ ಆಟವಾಡುತ್ತಾ ಕಲಿಯಬೇಕಾದ ಅಂಗನವಾಡಿ ಕೇಂದ್ರವೇ ಇಂದು ಅಪಾಯದ ಅಂಚಿನಲ್ಲಿದೆ. ಮೂಡುಬಿದಿರೆ…

ಮೆಡಿಕಲ್‌ ಕಾಲೇಜಿಗೆ ಅಧಿಕೃತ ಅನುಮತಿ

ಆಳ್ವಾಸ್ ವೈದ್ಯಕೀಯ ಕಾಲೇಜಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧಿಕೃತ ಅನುಮತಿ: 150 ಎಂಬಿಬಿಎಸ್ ಸೀಟುಗಳಿಗೆ ಅವಕಾಶ ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಹತ್ವಾಕಾಂಕ್ಷೆಯ…

ಬೆಂಗಳೂರು: ಜೂನ್ 14ರಂದು 7ನೇ ಸ್ವಯಂಪ್ರೇರಿತ ರಕ್ತದಾನ ಶಿಬಿರ

ಬೆಂಗಳೂರು: ವಿಶ್ವ ಹಿಂದೂ ಪರಿಷದ್ (ಯಲಹಂಕ ಜಿಲ್ಲೆ), ಶ್ರೀ ಸಾಯಿ ಸಮರ್ಥ್ ಫೌಂಡೇಶನ್ ಹಾಗೂ ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಸಹಯೋಗದಲ್ಲಿ 7ನೇ…

ಹಲಸಿನ ಘಮ ಘಮ…!

ಇಂದಿನಿoದ ಮೂರುದಿನಗಳ ಕಾಲ ಹಲಸು ಹಬ್ಬ ಮೂಡುಬಿದಿರೆ: ಅಬ್ಬಬ್ಬಾ…ಹೌದು ಇಂದಿನಿoದ ಘಮ ಘಮಿಸುವ ಹಲಸಿನ ಹಣ್ಣುಗಳ ಕಾರ್ಬಾರ್! ಮೂಡುಬಿದಿರೆಯ ವಿದ್ಯಾಗಿರಿಯಲ್ಲಿರುವ ಕೃಷಿ…

ಮಳೆ ಬಂತೂ ಮಳೆ…ಮಳೆ…ಮಳೆ

ಮೂಡುಬಿದಿರೆ: ಮಳೆ ತಂಪೆರೆದಿದೆ. ಇಳೆ ತಂಪಾಗಿದೆ. ಮೂಡುಬಿದಿರೆಯಲ್ಲಿ ಉತ್ತಮ ಮಳೆಯಾಗಿದೆ. ಜನತೆ ಕೊಂಚ ನೆಮ್ಮದಿಯಿಂದಿದ್ದಾರೆ. ಹೌದು ಇದು ಮೂಡುಬಿದಿರೆ ಪರಿಸರದ ಶುಕ್ರವಾರ…

ಎ ೨೯ ಪುನಃಪ್ರತಿಷ್ಠೆ, ಮೇ. ೧ರಂದು ಬ್ರಹ್ಮಕಲಶಾಭಿಷೇಕ

ಮಾರೂರು ಹೊಸಂಗಡಿ ಶ್ರೀ ಗೋಪಾಲಕೃಷ್ಣ ಕೊಡಮಣಿತ್ತಾಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ ಮೂಡುಬಿದಿರೆ: ಸುಮಾರು ೮ ಶತಮಾನಗಳಿಗೂ ಹೆಚ್ಚಿನ ಇತಿಹಾಸವಿರುವ ಮಾರೂರು ಹೊಸಂಗಡಿ…