Blog
ಹಲಸಿನ ಘಮ ಘಮ…!
ಇಂದಿನಿoದ ಮೂರುದಿನಗಳ ಕಾಲ ಹಲಸು ಹಬ್ಬ ಮೂಡುಬಿದಿರೆ: ಅಬ್ಬಬ್ಬಾ…ಹೌದು ಇಂದಿನಿoದ ಘಮ ಘಮಿಸುವ ಹಲಸಿನ ಹಣ್ಣುಗಳ ಕಾರ್ಬಾರ್! ಮೂಡುಬಿದಿರೆಯ ವಿದ್ಯಾಗಿರಿಯಲ್ಲಿರುವ ಕೃಷಿ…
ಮಳೆ ಬಂತೂ ಮಳೆ…ಮಳೆ…ಮಳೆ
ಮೂಡುಬಿದಿರೆ: ಮಳೆ ತಂಪೆರೆದಿದೆ. ಇಳೆ ತಂಪಾಗಿದೆ. ಮೂಡುಬಿದಿರೆಯಲ್ಲಿ ಉತ್ತಮ ಮಳೆಯಾಗಿದೆ. ಜನತೆ ಕೊಂಚ ನೆಮ್ಮದಿಯಿಂದಿದ್ದಾರೆ. ಹೌದು ಇದು ಮೂಡುಬಿದಿರೆ ಪರಿಸರದ ಶುಕ್ರವಾರ…
ಎ ೨೯ ಪುನಃಪ್ರತಿಷ್ಠೆ, ಮೇ. ೧ರಂದು ಬ್ರಹ್ಮಕಲಶಾಭಿಷೇಕ
ಮಾರೂರು ಹೊಸಂಗಡಿ ಶ್ರೀ ಗೋಪಾಲಕೃಷ್ಣ ಕೊಡಮಣಿತ್ತಾಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ ಮೂಡುಬಿದಿರೆ: ಸುಮಾರು ೮ ಶತಮಾನಗಳಿಗೂ ಹೆಚ್ಚಿನ ಇತಿಹಾಸವಿರುವ ಮಾರೂರು ಹೊಸಂಗಡಿ…
ಹರೀಶ್ ಕೆ ಆದೂರು ಸಹಿತ ಹತ್ತು ಮಂದಿಗೆ `ಯಕ್ಷತೂಣೀರ ಸಾಧನಾ ಪ್ರಶಸ್ತಿ ಪ್ರದಾನ’
ಕಾಸರಗೋಡು ಯಕ್ಷತೂಣೀರ ಸಂಪ್ರತಿಷ್ಠಾನ ಕೋಟೂರು ಕಾಸರಗೋಡು ವತಿಯಿಂದ ದಶಮಾನ ಸಂಭ್ರಮ ಕಾರ್ಯಕ್ರಮ ಭಾನುವಾರ ಸ್ಕಂದ ಪ್ಲಾಸ್ಟಿಕ್ಸ್ ಸಂಸ್ಥೆಯ ಆವರಣದಲ್ಲಿ ಅದ್ದೂರಿಯಾಗಿ ನಡೆಯಿತು.…
ಆಳ್ವಾಸ್ನ ದಿಶಾ ರಾಜ್ಯಕ್ಕೆ ಪ್ರಥಮ
ಮೂಡುಬಿದಿರೆ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. ಮೂಡುಬಿದಿರೆಯ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ದಿಶಾ ೬೦೦ಕ್ಕೆ ೬೦೦ ಅಂಕ ಪಡೆದುಕೊಂಡು…
ತಡರಾತ್ರಿ ಸುರಿದ ಮಳೆ..
ಮೂಡುಬಿದಿರೆ: ಪರಿಸರದಲ್ಲಿ ತಡರಾತ್ರಿ ಮಳೆ ಸುರಿದಿದೆ. ೨.೪೫ಕ್ಕೆ ಸರಿಯಾಗಿ ಮಳೆಯಾಗಿದೆ. ಸುಮಾರು ಅರ್ಧ ತಾಸುಗಳ ಕಾಲ ಮಳೆ ಸುರಿದಿದ್ದು, ಇಳೆಗೆ ತಂಪಾಗಿಸಿದೆ.…
ಕರ್ನಾಟಕಕ್ಕೆ ನೂತನ ಮುಖ್ಯಮಂತ್ರಿ?
ಈ ದಿನ ವಿಶೇಷ ಬೆಂಗಳೂರು: ಕರ್ನಾಟಕ ರಾಜ್ಯಕ್ಕೆ ನೂತನ ಮುಖ್ಯಮಂತ್ರಿಯೇ? ಹೌದು. ಈ ವಿಚಾರ ಸ್ಪಷ್ಟವಾಗಿದೆ. ಈ ಹಿಂದಿನಿAದಲೂ ಮುಖ್ಯಮಂತ್ರಿ ಬದಲಾವಣೆಯ…
ಅಮರ್ ಕೋಟೆಗೆ ಸಮಾಜ ರತ್ನ ಪುರಸ್ಕಾರ
ಮೂಡುಬಿದಿರೆ: ಸ್ವಾಮೀಸ್ ಸ್ಟ್ರೆಂಗ್ತ್ ಟ್ರೈನಿಂಗ್ ಸಂಸ್ಥೆ ಸಮಾಜ ಸೇವಕ, ಜವನೆರ್ ಬೆದ್ರ ಸಂಸ್ಥಾಪಕ ಅಮರ್ ಕೋಟೆ ಅವರಿಗೆ `ಸಮಾಜ ರತ್ನ’ ಪುರಸ್ಕಾರ…
ಮನ್ ಕೀ ಬಾತ್ ವೀಕ್ಷಿಸಿದ ಶಾಸಕ ಕೋಟ್ಯಾನ್
ಮೂಡುಬಿದಿರೆ: ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮವನ್ನು ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಸ್ವಗೃಹದಲ್ಲಿ ವೀಕ್ಷಿಸಿದರು.…
ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
ಮಾರೂರು ಹೊಸಂಗಡಿ ಶ್ರೀ ಗೋಪಾಲಕೃಷ್ಣ ಕೊಡಮಣಿತ್ತಾಯ ದೇವಸ್ಥಾನ ಮೂಡುಬಿದಿರೆ: ಸಮಗ್ರವಾಗಿ ನವೀಕರಣಗೊಳ್ಳುತ್ತಿರುವ ಮಾರೂರು ಹೊಸಂಗಡಿ ಶ್ರೀ ಗೋಪಾಲಕೃಷ್ಣ ಕೊಡಮಣಿತ್ತಾಯ ದೇವಸ್ಥಾನದಲ್ಲಿ ಎ.…